-
- ₹120.00
- ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು Utta Batteyali Horatu bandavaru
- ಲೇ: ವಿನಾಯಕ್ ಭಟ್ ಮೂರೂರು, ರೋಹಿತ್ ಚಕ್ರತೀರ್ಥ, ವೃಷಾಂಕ್ ಭಟ್, ಗೀರ್ವಾಣಿ 1968-71ರ ಅವಧಿಯಲ್ಲಿ ಪೂರ್ವ ಪಾಕಿಸ್ತಾನದಲ್ಲಿ ನಡೆದ ವ್ಯಾಪಕ ಹಿಂಸಾಚಾರದಲ್ಲಿ ನಲುಗಿ ಕಂಗೆಟ್ಟು ಭಾರತಕ್ಕೆ ಆಶ್ರಯಬೇಡಿ ಓಡಿಬಂದ ಹಿಂದೂಗಳ ಹೃದಯವಿದ್ರಾವಕ ಕಥೆ. ನೈಜಘಟನೆಗಳ ಸರಮಾಲೆ. ಈ ಕೃತಿ ಪ್ರಕಟವಾದ ತಿಂಗಳಲ್ಲೇ…
- Add to cart
-
- ₹350.00
- Badalaada Bharata ಬದಲಾದ ಭಾರತ
- Badalaada Bharata - Modi Iddare Ellavu Saadhya Author: Prakash Sesharaghavachar Publisher: Tejas Prakashana ಬದಲಾದ ಭಾರತ - ಮೋದಿ ಇದ್ದರೆ ಎಲ್ಲವು ಸಾಧ್ಯ ಲೇಖಕ : ಪ್ರಕಾಶ್ ಶೇಷರಾಘವಾಚಾರ್ ಪ್ರಕಾಶಕರು : ತೇಜಸ್ಸ್ಸ್ ಪ್ರಕಾಶನ
- Add to cart
-
- ₹400.00
- Yuddha Poorva Kanda ಯುದ್ಧ ಪೂರ್ವ ಕಾಂಡ
- Yuddha Poorva Kanda Bharata China Gadi Vivadhada Sambanda, 1962 yuddada hindina belavanigegalu Author: Yadura Mahabala Publisher: Chintana Chilume Prakashana ಯುದ್ಧ ಪೂರ್ವ ಕಾಂಡ ಭಾರತ ಚೀನಾ ಗಡಿ ವಿವಾದದ ಸಂಬಂಧ , 1962ರ ಯುದ್ಧದ…
- Add to cart
-
- ₹120.00
- Avititta Ambedkar ಅವಿತಿಟ್ಟ ಅಂಬೇಡ್ಕರ್
- ಅವಿತಿಟ್ಟ ಅಂಬೇಡ್ಕರ್ ಡಾ. ಅಂಬೇಡ್ಕರ್ ಅವರು ಬಾಲ್ಯ ಜೀವನದಲ್ಲಿ ಅನುಭವಿಸಿದ ಅಪಮಾನಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ ಸಂವಿಧಾನ ರಚನೆಯ ಸಂದರ್ಭದಲ್ಲಿ, ಸಂವಿಧಾನ ರಚನಾಕಾರ್ಯವನ್ನು ಯಶಸ್ವಿಯಾಗಿ ಮುಗಿಸಿ ಮಹಾನಾಯಕ ಎನಿಸಿಕೊಂಡ ನಂತರವೂ ಅವರಿಗಾದ ಅಪಾರ ಅವಮಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿಯೂ…
- Add to cart
-
- ₹200.00
- Tashkent Dairy ತಾಷ್ಕೆಂಟ್ ಡೈರಿ
- Tashkent Dairy: The Trap, ellaru heluttiruvudu ardha sathyave . Author : S Umesh. ತಾಷ್ಕೆಂಟ್ ಡೈರಿ- ದಿ ಟ್ರ್ಯಾಪ್ , ಎಲ್ಲರು ಹೇಳುತ್ತಿರುವುದು ಅರ್ಧ ಸತ್ಯವೇ ? ಎಸ್ ಉಮೇಶ್ ಅವರ ಕೃತಿ
- Add to cart
-
- ₹200.00
- Chanakya ಚಾಣಕ್ಯ
- Chanakya: Arthashastra, Beetisutra, Success Mantra. Written by Satish Balegar ಚಾಣಕ್ಯ :ಅರ್ಥಶಾಸ್ತ್ರ , ನೀತಿಸೂತ್ರ , ಸಕ್ಸಸ್ ಮಂತ್ರ . ಸತೀಶ್ ಬಳೆಗಾರ್ ಅವರ ರಚನೆ
- Add to cart
-
- ₹230.00
- Kadadida Kanive ಕದಡಿದ ಕಣಿವೆ
- Kadadida Kanive: Rahul Pandita in English. Translated into Kannada by BS Jayaprakash Narayan ಕದಡಿದ ಕಣಿವೆ: ಇಂಗ್ಲಿಷ್ ಮೂಲ : ರಾಹುಲ್ ಪಂಡಿತ . ಕನ್ನಡ ಅನುವಾದ ಬಿ ಎಸ್ ಜಯಪ್ರಕಾಶ್ ನಾರಾಯಣ್
- Add to cart
-
- Out of Stock
- ₹695.00
- Bharatada Samvidhana ಭಾರತದ ಸಂವಿಧಾನ
- Indian Constitution in Kannada , ಭಾರತದ ಸಂವಿಧಾನ ಕನ್ನಡದಲ್ಲಿ
- Read more
-
-
- ₹130.00
- Avani – ಅವನಿ
- ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು…? ಅನ್ನುವ ಪ್ರಶ್ನೆಯಿಂದ ಶುರುವಾಗುವ ಪುಸ್ತಕ ಮುಂದೆ ಸನಾತನ, ಆದರ್ಶ, ಕಾಳಜಿ, ಅಚ್ಛೇ ದಿನ್ ಎಂಬ ನಾಲ್ಕು ವಿಭಾಗಗಳಲ್ಲಿ ಲೇಖನ ಗುಚ್ಚವನ್ನ ಪ್ರಸ್ತುತಪಡಿಸುತ್ತದೆ. ಈ ದೇಶ ಉದ್ಧಾರವಾಗಬೇಕಾದರೆ ನಾವೇನು ಮಾಡಬೇಕು... ? ಈ ಪ್ರಶ್ನೆಗೆ ಪುಸ್ತಕದ…
- Add to cart
-
- ₹110.00
- Modi , modiya jaadu , mission 300 geluvina rahasya – ಮೋದಿ , ಮೋಡಿಯ ಜಾಡು , ಮಿಷನ್ 100 ಗೆಲುವಿನ ರಹಸ್ಯ
- 2010ರ ಹೊತ್ತಿಗೆ ರಾಷ್ಟ್ರರಾಜಕಾರಣದಲ್ಲಿ ಧೂಮಕೇತುವಿನಂತೆ ಮೋದಿ ಕಾಣಿಸಿಕೊಂಡಾಗ "ಇದು ಒಂದಷ್ಟು ದಿನ ಮಿಂಚಿ ಬೂದಿಯಾಗುವ ಉಲ್ಕೆ" ಎಂದೇ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷದವರು ಯೋಚಿಸಿದ್ದರೇನೋ. ಆದರೆ ಕೇವಲ ಕ್ಷಣಿಕ ಕಾಯವಾಗಿ ಮಿಂಚಿ ಬೂದಿಯಾಗಲು ಬಂದಿಲ್ಲ; ಇಲ್ಲೇ ನಿಮ್ಮೊಡನೆ ಇದ್ದು ಬೆಳೆಯಲು ಬಂದಿದ್ದೇನೆ…
- Add to cart